ಭಾನುವಾರ, ಜೂನ್ 9, 2013

ಹ್ವಾಯ್ ಬಸ್ ಬಂತ್ ಕಾಣಿ- ಪುಸ್ತಕ

ಹ್ವಾಯ್ ಬಸ್ ಬಂತ್ ಕಾಣಿ- ಪುಸ್ತಕ  ಇದೀಗ ಪ್ರಕಟಣೆಯಲ್ಲಿದೆ. ಬಸ್ ಪ್ರಯಾಣದ ನೂರಾರು ಘಟನೆಗಳ ದಾಖಲು. ಅಲ್ಲಲ್ಲಿ ಕುಂದಗನ್ನಡದ ಸಾಲುಗಳು. ಬಸ್ಸಿನಲ್ಲಿ ಬರುವ ಹಾಸ್ಯದ ಮೇಷ್ಟ್ರು ಯಾರು?, ಅವರ ಹಾಸ್ಯದ ಶೈಲಿ, ಘಟನೆಗಳ ನಿರೂಪಕನ ದುರಂತ ಬದುಕು, ಅನುಭವಗಳನ್ನು ದಾಖಲಿಸುವ ಕನ್ನಡ  ಉಪನ್ಯಾಸಕ ಹೀಗೆ ಹಲವು ವಿಚಾರಗಳು ಮಂಜುನಾಥ ಕರಬರ ಮುನ್ನುಡಿಯೊಂದಿಗೆ. ಪ್ರಕಾಶಕರು ಮುನಿಯಾಲು ಗಣೇಶ ಶೆಣೈ, ಪುಸ್ತಕನಿಧಿ, ಗಾವಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ