ಬುಧವಾರ, ಫೆಬ್ರವರಿ 19, 2014

ಪ್ರೊ. ಎಸ್.ವಿ.ಪಿ. ಸಂಸ್ಮರಣೆ

ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರ ಜನ್ಮಶತಮಾನೋತ್ಸವದ ಅಂಗವಾಗಿ ಕನ್ನಡ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್. ವಿ. ಪಿ. ಯವರ ಕುರಿತು ಪ್ರೊ. ಮುರಳೀಧರ  ಉಪಾಧ್ಯ ಮಾತನಾಡಿದರು. (5-02-2014). ಪ್ರಾಂಶುಪಾಲ ಸದಾಶಿವ ರಾವ್, ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ  ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ